Friday, April 17, 2015

ಪ್ರಶ್ನೆ....



ಚಿತ್ರ ವಿಚಿತ್ರ ಜನಜಂಗುಳಿಯಲಿ, ನೊಂದ ನಿಸ್ಚೀತನ ದೇಹಿ
ಪ್ರೀತಿ, ವಿಶ್ವಾಸ, ಮಮತೆ!!! ಎಲ್ಲಾ ಕಳೆದುಕೊಂಡ ನಿರ್ದಯೆ..
ನೆನ್ನೆಗಳ ನೋವಲ್ಲಿ, ನಾಳೆಗಳ ಚಿಂತೆಯಲಿ,
ಈ ಕ್ಷಣದ ನಲಿವನ್ನು ಮರೆತು
ಚಿತೆಯಾಗುವವರೆಗೂ ನಡೆಯುವುದು ಸರಿಯೇ?

1 comment: